Please turn JavaScript on
Vartha Bharati - ವಾರ್ತಾ ಭಾರತಿ | The alternative Kannada Media House. icon

Vartha Bharati - ವಾರ್ತಾ ಭಾರತಿ | The alternative Kannada Media House.

Click on the "Follow" button below and you'll get the latest news from Vartha Bharati - ವಾರ್ತಾ ಭಾರತಿ | The alternative Kannada Media House. via email, mobile or you can read them on your personal news page on this site.

You can unsubscribe anytime you want easily.

You can also choose the topics or keywords that you're interested in, so you receive only what you want.

Vartha Bharati - ವಾರ್ತಾ ಭಾರತಿ | The alternative Kannada Media House. title: Vartha Bharati - ವಾರ್ತಾ ಭಾರತಿ | The alternative Kannada Media House.

Is this your feed? Claim it!

Publisher:  Unclaimed!
Message frequency:  145.57 / day

Message History

ನೀಟ್ ಒಕ್ಕೂಟ ತತ್ವಕ್ಕೆ ವಿರುದ್ಧವಾದುದು; ಅದು ರಾಜ್ಯಗಳ ಸ್ವಾಯತ್ತೆಯನ್ನು ಕಸಿಯುತ್ತದೆ. ವೈದ್ಯಕೀಯ ಶಿಕ್ಷಣ ಅತ್ಯಂತ ಲಾಭದಾಯಕ ದಂಧೆ. ಜನಪ್ರತಿನಿಧಿಗಳು ಪಕ್ಷಾತೀತವಾಗಿ ವೈದ್ಯಕೀಯ ಕಾಲೇಜು ಹೊಂದಿದ್ದಾರೆ. ವೈದ್ಯರಾಗಬೇಕೆಂಬ ವಿದ್ಯಾರ್ಥಿ-ಪೋಷಕರ ಆಶಯವನ್ನು ದುರುಪಯೋಗಪಡಿಸಿಕೊಳ್ಳುವ ವೈದ್ಯಕೀಯ ಕಾಲೇಜುಗಳು, ಕೋಚಿಂಗ್ ಕೇಂದ್ರಗಳು ಮತ್ತು ಮಧ್ಯಸ್ಥಗಾರರ ಕಾರ್ಯಜಾಲ ನಡೆಸುವ ನೀಟ್ ಹಗರಣದ ಬಲಿಪಶುಗಳು ಪ್ರತೀ ವರ್ಷ ಬದಲಾಗುತ್ತಿರುತ್ತಾರೆ; ಆದರೆ, ಸೂತ್ರಧಾರಿಗಳ...


Read full story

ಬೆಂಗಳೂರು : ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ಮುದ್ರಣ ರತ್ನ ಪ್ರಶಸ್ತಿಗೆ ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್‌ನ ಸಿ.ಆರ್.ಜನಾರ್ದನ, ಭಾರತೀಯ ಭಾಷಾಗಣಕ ಪಿತಾಮಹ ಡಾ.ಕೆ.ಪಿ.ರಾವ್ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ತಿಳಿಸಿದೆ.

ಗುರುವಾರ ಈ ಕುರಿತು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್.ದೊಡ್ಡೇಗೌಡ ಪ್ರ...


Read full story

ಬೆಂಗಳೂರು : ವಿಧಾನ ಪರಿಷತ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದು, ನಾವು ಐವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದು, ಈಗಾಗಲೇ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಐದನೇ ಅಭ್ಯರ್ಥಿ ಜೂ.5ಕ್ಕೆ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಜನರಿಗೆ ನೀಡಿದ ಭರವಸೆಗಳನ್ನ...


Read full story

ಕೋಝಿಕ್ಕೋಡ್: ಸುಮಾರು 40 ವರ್ಷಗಳ ಹಿಂದೆ ಕೋಝಿಕ್ಕೋಡ್ ಜಿಲ್ಲೆಯ ಕೂಡರಂಜಿಯಲ್ಲಿ ಮುಳುಗಿ ಸಾವನ್ನಪ್ಪಿದ ಗುರುತಿಸಲಾಗದ ವ್ಯಕ್ತಿಯ ಪ್ರಕರಣವೊಂದು ಈಗ ಕೊಲೆ ಪ್ರಕರಣವಾಗಿ ಬೆಳಕಿಗೆ ಬಂದಿದೆ. 55 ವರ್ಷದ ವ್ಯಕ್ತಿಯೊಬ್ಬನ ಸ್ವಯಂಪ್ರೇರಿತ ತಪ್ಪೊಪ್ಪಿಗೆಯ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ನಡೆಸಿದ 11 ತಿಂಗಳ ತನಿಖೆಯಲ್ಲಿ, ಮೃತ ವ್ಯಕ್ತಿ ಕಣ್ಣೂರು ಜಿಲ್ಲೆಯ ಇರಿಟ್ಟಿ ಮೂಲದ ಮೋಹನನ್ ಎಂಬುದು ದೃಢಪಟ್ಟಿದೆ.

1986ರ ಅಂತ್ಯದ ವೇಳೆಗೆ ಉದ್ಯೋಗದ ನಿಮಿತ್ತ ಕೋಝಿಕ್ಕೋಡ್ ...


Read full story

ಕಲಬುರಗಿ: ನಗರದ ವಾರ್ಡ್ ನಂ. 43ರ ವ್ಯಾಪ್ತಿಯ ಕಾಂತಾ ಕಾಲೋನಿಯಲ್ಲಿ 15ನೇ ಹಣಕಾಸು ಯೋಜನೆಯ ಉಳಿತಾಯ ಅನುದಾನದಲ್ಲಿ 15 ರೂ. ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಹಾಪೌರರಾದ ವರ್ಷಾ ರಾಜೀವ ಜಾನೆ ಅವರು ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಗರದ ವಿವಿಧ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಆದ್ಯತೆ ನೀಡುತ್ತಿದ್ದು, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಜನರಿಗೆ ಅಗತ್ಯವಿರುವ ಕಾಮಗಾ...


Read full story