Please turn JavaScript on
Mobiletimefeed icon

Mobiletimefeed

Want to know the latest news and articles posted on Mobiletimefeed?

Then subscribe to their feed now! You can receive their updates by email, via mobile or on your personal news page on this website.

See what they recently published below.

Website title: Home - Mobiletime.in

Is this your feed? Claim it!

Publisher:  Unclaimed!
Message frequency:  7.84 / day

Message History

ಪೊಲೀಸ್ ಹುದ್ದೆ ಕೊಡಿಸುವುದಾಗಿ ಹಣಪಡೆದು ಮೋಸ ಮಾಡಿದ್ದ ಹಳಿಯಾಳದ ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಹಾಗೂ ಅವರ ಮಕ್ಕಳಿಬ್ಬರು ಪಿಸೈ ಬಸವರಾಜ ಮಬನೂರು ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಅವರ ಜೊತೆ ಕಿರಣ ಶೆಟ್ಟಣ್ಣನವರ್ ಹಾಗೂ ಮಂಜುನಾಥ ಶೆಟ್ಟಣ್ಣನವರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಿದ್ದಾರೆ.

ಹಳಿಯಾಳದ ದುರ್ಗಾನಗರದಲ್ಲಿ ವಿಷ್ಣು ಮಹಾಬಲೇಶ್ವರ ಶಿರೋಡ್ಕರ್ (40) ಅವರು ವಾಸವಾಗಿದ್ದಾರೆ. ಸೈನಿಕರಾಗಿ ಸೇ...


Read full story

ಮುಂಡಗೋಡದ ಲಕ್ಕೊಳ್ಳಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪಿಸೈ ಮಂಜುನಾಥ ಗೌಡ ಅವರು ದಾಳಿ ಮಾಡಿದ್ದಾರೆ. ಈ ವೇಳೆ ನಾಲ್ವರು ಸಿಕ್ಕಿಬಿದ್ದಿದ್ದು, ಇಬ್ಬರು ಓಡಿ ಪರಾರಿಯಾಗಿದ್ದಾರೆ.

ಜೂನ್ 3ರ ಸಂಜೆ 7.30ಕ್ಕೆ ಕಾಡು ದಾರಿಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು. ಪಿಸೈ ಮಂಜುನಾಥ ಗೌಡ ಅವರು ತಮ್ಮ ತಂಡದ ಜೊತೆ ಕಾಡು ಪ್ರವೇಶಿಸಿದರು. ಪೊಲೀಸರನ್ನು ಕಂಡ ಇಂದಿರಾನಗರದ ಮೇಹಬೂಬ್‌ಸಾಬ್ ಬೆಂಡಿಗೇರಿ ಹಾಗೂ ಅಬ್ದುಲ್ ಬ...


Read full story

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಬಡಕಾಣಶಿಡಾ ಗ್ರಾಮ ಪಂಚಾಯಿತ ಬಳಿಯ ಸಾಕ್ಷಾಳಿ ಸಮೀಪದ ಬಡಕಾಣಶಿಡಾ – ಸಾಕ್ಷಾಳಿ ಸಂಪರ್ಕ ಸೇತುವೆ ಮಳೆಗೆ ಮುರಿದಿದೆ.

ಈ ಸೇತುವೆಯ ಒಂದು ಭಾಗ ಕಡಿತಕ್ಕೆ ಒಳಗಾಗಿರುವುದರಿಂದ ಜನರ ಆತಂಕ ಹೆಚ್ಚಾಗಿದೆ. ಆ ಭಾಗದ ವಾಹನ ಸಂಚಾರಕ್ಕೂ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಸಂಜೆ ವೇಳೆ ಈ ದುರಂತ ನಡೆದಿದ್ದು, ಸೇತುವೆ ಮೇಲೆ ಪಾದಚಾರಿಗಳು ಸಂಚರಿಸಲು ಹೆದರುತ್ತಿದ್ದಾರೆ. ಸೇತುವೆ ಈಗಾಗಲೇ ದು...


Read full story

ಬಂಗಾರದ ಒಡವೆ ಧರಿಸಿದ್ದ ಸವಿತಾ ನಾಯ್ಕ ಅವರು ಶಿರಸಿಗೆ ಬಂದಾಗ ಆ ಒಡವೆಯನ್ನು ಬ್ಯಾಗಿನಲ್ಲಿರಿಸಿಕೊಂಡಿದ್ದು, ಅದು ಕಳ್ಳರ ಪಾಲಾಗಿದೆ. ಜಂಗುಳಿಯಿoದ ಕೂಡಿದ್ದ ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿಯೇ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ.

ಶಿವಮೊಗ್ಗ ಸೊರಬದ ಚಂದ್ರಗುತ್ತಿ ಬಳಿಯ ಕಲಕೋಡದಲ್ಲಿ ಸವಿತಾ ಆನಂದ ನಾಯ್ಕ ಅವರು ವಾಸವಾಗಿದ್ದಾರೆ. 40 ವರ್ಷದ ಅವರು ಜೂನ್ 3ರಂದು ಶಿರಸಿಗೆ ಆಗಮಿಸಿದ್ದರು. ಮಗ ಧೀರಜ ನಾಯ್ಕ, ಅಕ್ಕ ನಾಗರತ್ನ ಹಾಗೂ ಅಕ್ಕನ ಮಗಳ ಜೊತೆ ಅವ...


Read full story

ಯಲ್ಲಾಪುರ ಬಸ್ ಡಿಪೋದ ಚಾಲಕರೊಬ್ಬರು ಭಟ್ಕಳ ದಂಪತಿ ಮೇಲೆ ದುರ್ವರ್ತನೆ ತೋರಿದ್ದಾರೆ. ಮಂಗಳೂರಿನಿoದ ಯಲ್ಲಾಪುರ ಕಡೆ ಹೋಗುವ ಬಸ್ ಚಾಲಕನ ವರ್ತನೆ ವಿರುದ್ಧ ದಂಪತಿ ನಿಗಮಕ್ಕೆ ದೂರು ನೀಡಿದ್ದಾರೆ.

ಮಂಗಳವಾರ ಭಟ್ಕಳದ ಮಣ್ಕುಳಿಯ ಗಣೇಶ ನಾಯ್ಕ ಹಾಗೂ ಅವರ ಪತ್ನಿ ಸಂಬAದಿಕರ ಮನೆಗೆ ಹೊರಟಿದ್ದರು. ಮುಂಡಳ್ಳಿಯಲ್ಲಿನ ಮನೆಗೆ ಹೊರಟಿದ್ದ ಅವರಿಗೆ ಮಾರುತಿ ಶೋರೂಮಿನ ಬಳಿ ಬಸ್ ಸಿಕ್ಕಿದ್ದು, ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಹಿಂದಿಕ್ಕುವ ಬರದಲ್ಲಿ ಕೆಎಸ್‌ಆ...


Read full story