ಪೊಲೀಸ್ ಹುದ್ದೆ ಕೊಡಿಸುವುದಾಗಿ ಹಣಪಡೆದು ಮೋಸ ಮಾಡಿದ್ದ ಹಳಿಯಾಳದ ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಹಾಗೂ ಅವರ ಮಕ್ಕಳಿಬ್ಬರು ಪಿಸೈ ಬಸವರಾಜ ಮಬನೂರು ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಅವರ ಜೊತೆ ಕಿರಣ ಶೆಟ್ಟಣ್ಣನವರ್ ಹಾಗೂ ಮಂಜುನಾಥ ಶೆಟ್ಟಣ್ಣನವರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಿದ್ದಾರೆ.
ಹಳಿಯಾಳದ ದುರ್ಗಾನಗರದಲ್ಲಿ ವಿಷ್ಣು ಮಹಾಬಲೇಶ್ವರ ಶಿರೋಡ್ಕರ್ (40) ಅವರು ವಾಸವಾಗಿದ್ದಾರೆ. ಸೈನಿಕರಾಗಿ ಸೇ...